ಮೈಸೂರು : ಎಳು ಜನರನ್ನ ಸೇರಿಸಿಕೊಂಡರು ಈ ಸರ್ಕಾರ ಟೇಕ್ ಆಫ್ ಆಗೋದಿಲ್ಲಾ,ಮಂತ್ರಿಮಂಡಲ ಪೂರ್ತಿಯಾದ ತಕ್ಷಣ ಈ ಸರ್ಕಾರ ಪರಿಪೂರ್ಣ ಆಗೋಲ್ಲ ಎಂದು ಮೈಸೂರಿನಲ್ಲಿ ಮಾಜಿ.ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.ಸರ್ಕಾರ ಈಗಾಗಲೇ ಅದೋಗತಿಗೆ ಹೋಗಿದು,ಸಂಪುಟ ವಿಸ್ತರಣೆ ಬಳಿಕ ಅಸಮಾಧಾನದಿಂದ ಮತ್ತಷ್ಟು ಅದೋಗತಿಗೆ ಹೋಗಲಿದೆ.
ಯಾರ್ಯಾರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೋ ಅಂತ ನಾನ ನೋಡೋಕೆ ಹೋಗಿಲ್ಲ ಅಥವಾ ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತಾನೂ ವಿಚಾರಿಸಲು ಹೋಗಿಲ್ಲ.ಹಾಗಾಗಿ ನನಗೇನು ಗೊತ್ತು ಯಾರ್ಯಾರು ಎನೇನು ಮಾತನಾಡಿಕೊಂಡಿದ್ರು ಅಂತ ಅದರ ಬಗ್ಗೆ ಜಾಸ್ತಿ ಮಾತನಾಡಲು ಹೋಗುವುದಿಲ್ಲಾ ಎಂದು ತಿಳಿಸಿದ್ದಾರೆ....
ಏಳು ಜನರು ಸಚಿವರಾದ್ರೆ ಸರಕಾರ ಟೇಕ್ ಆಪ್ ಆಗಲ್ಲ...ಸಿದ್ದರಾಮಯ್ಯ ಭವಿಷ್ಯ...
Reviewed by News10Karnataka Admin
on
January 13, 2021
Rating:

No comments: