ಯುವಕರ ಗುಂಪೊಂದು ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಪೋಲಿಸರ ಜೊತೆ ರಂಪಾಟ ಮಾಡಿರುವ ಘಟನೆ ಗದಗನಲ್ಲಿ ನಡೆದಿದೆ.
ನಗರದ ರಿಂಗ್ ರೋಡ್ ನಲ್ಲಿ ಹುಬ್ಬಳ್ಳಿ ಮೂಲದ ಅಖೀಲ್,ರಾಹುಲ್,ಹಾಗೂ ಗದಗ ಮೂಲದ ಪ್ರತೀಕ್ ಮತ್ತು ಪ್ರಮೋದ ಎಂಬ ನಾಲ್ವರು ಯುವಕರು ಪೋಲಿಸರ ಜೊತೆ ಅನುಚಿತ ವರ್ತನೆ ತೋರಿದ್ದಾರೆ.ಕಂಠಪೂರ್ತಿ ಕುಡಿದು ಪೋಲಿಸರ ಕಾರಿಗೆ ಗುದ್ದಿ ಹುಬ್ಬಳ್ಳಿಗೆ ಬನ್ನಿ ಎಂದು ಅವಾಜ್ ಹಾಕಿದ್ದಾರೆ.ಹೀಗಾಗಿ ಇವರ ವರ್ತನೆ ಕಂಡ ಗದಗ ಶಹರ ಪೋಲಿಸರು ಇವರನ್ನ ವಶಕ್ಕೆ ತೆಗೆದುಕೊಂಡು ಸ್ವಯಂ ಪ್ರೇರಿತ ದೂರನ್ನ ದಾಖಲಿಸಿಕೊಂಡಿದ್ದಾರೆ....
ಕುಡಿದು ನಡುರಸ್ತೆಯಲ್ಲಿ ಅವಾಜ್ ಹಾಕಿದ ಯುವಕ ಹುಬ್ಬಳ್ಳಿಗೆ ಬನ್ನಿ ನೋಡಕೋತ್ತೆನಿ ಅಂದಿದ್ದು ಯಾರಿಗೆ ಗೊತ್ತಾ...?
Reviewed by News10Karnataka Admin
on
December 02, 2020
Rating:

No comments: