ಧಾರವಾಡ : ಜಿ.ಪಂ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ನಡೆಸಲಾಯಿತು. ಮದ್ಯಾಹ್ನ ಮೂರು ಘಂಟೆಗೆ ಸಿಬಿಐ ಪರ ವಕೀಲರು ವಿಡಿಯೋ ಕಾನ್ಪರೆನ್ಸ್ ಮುಖಾಂತರ ವಾದ ಮಂಡನೆಯನ್ನ ಮಾಡಿದ್ದಾರೆ. ಜಾಮೀನು ನೀಡದಂತೆ ವಾದ ಮಂಡನೆ ಮಾಡಿದ್ದಾರೆ ಸಿಬಿಐ ಪರ ವಕೀಲರಿಂದ ವಾದ ಮಂಡನೆ, ಅರ್ಧ ಗಂಟೆಗೂ ವಾದವನ್ನ ಮಾಡಿದ್ದಾರೆ..
ವಿನಯ ಪ್ರಕರಣದ ಪ್ರಮುಖ ಆರೋಪಿ ಅವರು ಮಾಸ್ಟರ್ ಮೈಂಡ್ ವ್ಯಕ್ತಿ ವಿನಯ ತುಂಬಾನೇ ಪ್ರಭಾವಿ ವ್ಯಕ್ತಿ ಜಾಮೀನು ಸಿಕ್ಕರೆ ಸಾಕ್ಷಿ ನಾಶದ ಸಾಧ್ಯತೆ ಇದೆ. ಹೀಗಾಗಿ ಜಾಮೀನು ನೀಡದಂತೆ ಮನವಿ ಮಾಡಿದ್ದಾರೆ ವಾದ ಆಲಿಸಿದ ಸಿಬಿಐ ವಿಶೇಷ ಕೋರ್ಟ್
ಸಿಬಿಐ ವಾದಕ್ಕೆ ಉತ್ತರ ನೀಡುವಂತೆ ವಿನಯ ಪರ ವಕೀಲರಿಗೆ ಸೂಚನೆ ನಿಡಿದ್ದರು..ಬಳಿಕ ಮತ್ತೆ ಕೋರ್ಟ್ ಹಾಲ್ಗೆ ನ್ಯಾಯಾಧೀಶರ ಬಂದ್ರು ಬಳಿಕ, ಕೋರ್ಟ್ ಹಾಲ್ನಲ್ಲಿಯೇ ವಿಚಾರಣೆ ಮುಂದುರೆದಿತ್ತು.. ವಿನಯ ಪರ ವಾದವನ್ನ ಮಾಡಿದ್ದಾರೆ. ಸಿಬಿಐ ಪರ ವಾದ ವಿವಾದ ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯ ಡಿ.14 ಕ್ಕೆ ತೀರ್ಪು ಕಾಯ್ದಿರಿಸಲಾಗಿದೆ..ಇನ್ನು ಡಿಸೆಂಬರ್ 14 ಕ್ಕೆ ಮಾಜಿ ಸಚಿವರಿಗೆ ಜೈಲಾ, ಬೇಲಾ ಎಂಬುದು ಆದೇಶ ಹೊರಬೀಳಲಿದೆ...
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಭವಿಷ್ಯ ಡಿಸೆಂಬರ 14 ಕ್ಕೆ ನಿರ್ಧಾರ, ಜೈಲಾ ಬೇಲಾ..?
Reviewed by News10Karnataka Admin
on
December 09, 2020
Rating:

No comments: