ಮಹಾದಾಯಿ ವಿಚಾರ ರಮೇಶ ಜಾರಕಿಹೊಳಿ ಅವರು ಗೋವಾ ಮುಖ್ಯಮಂತ್ರಿ ಆಹ್ವಾನ ನೀಡುತ್ತೇವೆ. ಅಲ್ಲಿ ನಡುವೆ ಗೋಡೆ ಇದೆ ಅದಕ್ಕೆ ಏನಾದರೂ ನಾವು ಟಚ್ ಮಾಡಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ ಆ ರೀತಿ ಏನಾದರೂ ಕಾನೂನು ಬಾಹಿರವಾಗಿ ಏನಾದರೂ ಆದರೆ ತಕ್ಷಣವೇ ರಾಜೀನಾಮೆ ನೀಡುತ್ತೇನೆ.
ಗೋವಾ ಮುಖ್ಯಮಂತ್ರಿ ತರಹ ಸಭೆ ಮಾಡುವ ಅಗತ್ಯವಿಲ್ಲ ಕೋವಿಡ್ ಇರುವ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದೆ, ಅವರು ಪಕ್ಷದ ಇತಿಮಿಯಲ್ಲಿ ಮಾತಾನಾಡಬೇಕು, ಅದು ಅವರ ಹಕ್ಕು ಎಂದು ಮಹದಾಯಿ ವಿಚಾರವಾಗಿ ಗೋವಾ ಸಿಎಂ ಅವರಿಗೆ ರಮೇಶ ಜಾರಕಿಹೊಳಿ ಅವರು ಟಾಂಗ್ ಕೊಟ್ಟಿದ್ದಾರೆ..
ಗೋವಾ ಸಿಎಂ ಗೆ ಸಚಿವ ರಮೇಶ ಜಾರಕಿಹೊಳಿ ಕೊಟ್ಟ ಶಾಕ್ ಎನ್ ಗೊತ್ತಾ..?
Reviewed by News10Karnataka Admin
on
November 30, 2020
Rating:

No comments: