ರೈತರ ಎಚ್ಚರ ಎಚ್ಚರ ಟ್ರ್ಯಾಕ್ಟರ್ ,ರಾಶಿ ಮಶಿನ್ ಕಳ್ಳರಿದ್ದಾರೆ ಎಚ್ಚರಿಕೆ...ನಿಮ್ಮ ಹೊದಲ್ಲಿದ್ದ ರಾಶಿ ಮಶಿನ ಚೆಕ್ ಮಾಡಿಕ್ಕೊಳ್ಳಿ...
ಬೆಳಗಾವಿ : ಟ್ರ್ಯಾಕ್ಟರ್ , ಮೊಬೈಲ್, ಟಯರಗಳನ್ನ ಕಳ್ಳತನ ಮಾಡುತ್ತಿದ್ದ ಮೂವರನ್ನ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪೋಲಿಸರು ಬರ್ಜರಿ ಕಾರ್ಯಾಚರಣೆ ಮಾಡಿ ಟ್ರ್ಯಾಕ್ಟರ್ ಸಮೇತ ಮೂವರು ಖದಿಮರನ್ನ ಬಂದಿಸಿದ್ದಾರೆ...
ಕಳೆದ 10 ದಿನಗಳ ಹಿಂದೆ ರಾಯಬಾಗ ತಾಲೂಕಿನ ಜಲಾಲಪೂರ ಗ್ರಾಮದ ರೈತರಾದ ಗೀರಿಶ್ ಪಾಟೀಲ ಅವರ ರಾಶಿ ಮಶಿನ್ ಸಮೇತ ಕಳ್ಳತನ ಮಾಡಿದ್ರು, ಈ ಕುರಿತು ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಪ್ರಕರಣದ ಬೆನ್ನತ್ತಿದ ಸಂಕೇಶ್ವರ ಪೋಲಿಸರು ಇಂದು ಬರ್ಜರಿ ಕಾರ್ಯಾಚರಣೆ ನಡೆಸಿ ಮೂವರನ್ನ ಬಂದಿಸಿದ್ದಾರೆ...
ಇನ್ನು ಮೂವರು ಮೂವರು ಹುಕ್ಕೇರಿ ತಾಲೂಕಿನ ಗವನಾಳ ಗ್ರಾಮದ ಸಂಜು ಕುರುಬರ್ , ರಾಹುಲ್ ಬಾಡಕರ್,ದುಂಡಪ್ಪ ಕುರಬರ ಬಂದಿಸಿದ್ದಾರೆ..ಬಂದಿತರಿಂದ ಬೆಲೆಬಾಳುವ ಟೈರ್ ,ರಾಶಿ ಮಶಿನ್ , ಲಕ್ಷಾಂತರ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದುಕ್ಕೊಂಡಿದ್ದಾರೆ..ಮೂವರನ್ನು ಜೈಲಿಗೆ ಅಟ್ಟಿದ್ದಾರೆ...
ರೈತರ ಎಚ್ಚರ ಎಚ್ಚರ ಟ್ರ್ಯಾಕ್ಟರ್ ,ರಾಶಿ ಮಶಿನ್ ಕಳ್ಳರಿದ್ದಾರೆ ಎಚ್ಚರಿಕೆ...ನಿಮ್ಮ ಹೊದಲ್ಲಿದ್ದ ರಾಶಿ ಮಶಿನ ಚೆಕ್ ಮಾಡಿಕ್ಕೊಳ್ಳಿ...
Reviewed by News10Karnataka Admin
on
October 17, 2020
Rating:

No comments: