ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕು ಪಂಚಾಯತ್ ಚುಣಾವಣೆ ಅವಿರೋಧವಾಗಿ ನಡೆದಿದೆ.
ಇಂದು ಅದ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯನ್ನ ಶಾಸಕ ಮಹಾಂತೇಶ ದೊಡಗೌಡರ ನೇತೃತ್ವದಲ್ಲಿ ಅವಿರೋಧವಾಗಿ ಇಬ್ಬರು ಮಹಿಳಾ ಸದಸ್ಯರನ್ನ ಅದ್ಯಕ್ಷ ಉಪಾಧ್ಯರಾಗಿ ಆಯ್ಕೆ ಮಾಡಲಾಗಿತು, ಒಟ್ಟು 9 ಸದಸ್ಯರನ್ನೊಳಗೊಂಡ ತಾಲೂಕ ಪಂಚಾಯತ್ ಚುಣಾವಣೆಯಲ್ಲಿ ಅವಿರೋಧವಾಗಿ ಅದ್ಯಕ್ಷರಾಗಿ ಹುಣಸಿಕಟ್ಟಿ ಗ್ರಾಮದ ಚನ್ನಮ್ಮ ಹೊಸಮನಿ, ಆಯ್ಕೆ ಆದರೆ ಉಪಾಧ್ಯಕ್ಷ ರಾಗಿ ದೇಗಾಂವಿ ಗ್ರಾಮದ ಹೇಮಾವತಿ ಬೇಕ ವಾಡಕರ್ ಅವರು ಆಯ್ಕೆಯಾಗಿದ್ದಾರೆ ..ಆಯ್ಕೆ ಆದ ಅದ್ಯಕ್ಷ ಉಪಾಧ್ಯಕ್ಷರಿಗೆ ಶಾಸಕ ಮಹಾಂತೇಶ ದೊಡಗೌಡರ ಅವರು ಸನ್ಮಾನಿಸಿ ಗೌರವಿಸಿದ್ದಾರೆ...
ತಾಲೂಕು ಪಂಚಾಯತ್ ಚುನಾವಣೆ ಅವಿರೋಧವಾಗಿ ನಡೆದಿದೆ|ಕಿತ್ತೂರು,ಬೆಳಗಾವಿ |NEWS 10 KARNATAKA
Reviewed by News10Karnataka Admin
on
August 03, 2020
Rating: 5
No comments: