ಅಗಸ್ಟ 5 ರಂದು ಅಯೋದ್ಯಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ಸಲ್ಲಿಸಲಿದ್ದಾರೆ, ಕೊನೆಗೂ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರಿಂ ಕೊರ್ಟ ಅಸ್ತು ನಿಡಿದ್ದು ರಾಜ್ಯದಲ್ಲಿ ವಿವಿಧ ಜಿಲ್ಲೆಗಳಿಂದ ಜನರು ತಮ್ಮ ತಮ್ಮ ಕೊಡುಗೆಗಳನ್ನ ನಿಡುತ್ತಿದ್ದಾರೆ ಇಂದು ಧಾರವಾಡ ಜಿಲ್ಲೆಯ ಜನರು ಧಾರವಾಡದ ಶಾಲ್ಮಲಾ ನದಿಯಿಂದ ಅಯೋದ್ಯಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀರನ್ನ ತುಂಬಿ ಕಳಿಸಿಕೊಟ್ಟಿದ್ದಾರೆ,ಐತಿಹಾಸಿಕ ಹಿನ್ನಲೆ ಇರುವ ಸೊಮೇಶ್ವರ ಕುಂಡದಿಂದ ಹರಿಯುತ್ತಿರುವ ಶಾಲ್ಮಲಾ ನದಿಯ ನೀರನ್ನ ತುಂಬಿ ವಿರ ಸಾರ್ವಕರ ಅಭಿಮಾನಿ ಬಳಗದಿಂದ ನೀರನ್ನ ಕಳಿಸಿಕೊಟ್ಟಿದ್ದಾರೆ...
ಕೊನೆಗೂ ರಾಮ ಮಂದಿರ ನಿರ್ಮಾಣಕ್ಕೆ ಅಸ್ತು ಎಂದ ಸುಪ್ರೀಂ ಕೋರ್ಟ್|ಧಾರವಾಡ|News 10 Karnataka
Reviewed by News10Karnataka Admin
on
August 02, 2020
Rating:

No comments: