ಕೊರೊನಾ ಬ್ರೆಕಿಂಗ್ ನ್ಯೂಸ್ :
ಕರ್ನಾಟಕದಲ್ಲಿಂದು ಕೊರೊನಾ ಕೇಸ್ ಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ,
ರಾಜ್ಯದಲ್ಲಿ ಇಂದು ಒಟ್ಟು
4,752 ಜನರು ಕೊರೊನಾ ಸೊಂಕಿತರು ಪತ್ತೆಯಾಗಿದ್ದಾರೆ,
ಕರ್ನಾಟಕದಲ್ಲಿ ಬರೊಬ್ಬರಿ 1,39,571 ಕ್ಕೆ ಏರಿಕೆಯಾಗಿದೆ ಕೊರೊನಾ ಸೊಂಕಿತರ ಸಂಖ್ಯೆ,
ಇಂದು 5,000 ಒಳಗೆ ಇಳಿಮುಖವಾಗಿದೆ ಕರುನಾಡಲ್ಲಿ ಸೊಂಕಿತರ ಸಂಖ್ಯೆ,
ರಾಜ್ಯದಲ್ಲಿ ಬರೊಬ್ಬರಿ ಇಂದು ಸಹ 98 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ,
ಕರ್ನಾಟಕದಲ್ಲಿ ಬರೊಬ್ಬರಿ 2,594 ಕ್ಕೆ ಏರಿಕೆಯಾಗಿದೆ ಕೊರೊನಾ ಸಾವುಗಳು,
ಇಂದು ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೂ ಕೂಡಾ ಕೊರೊನಾ ದೃಡವಾಗಿದೆ,
ರಾಜ್ಯದಲ್ಲಿ ಇಂದು ಕೊರೊನಾದಿಂದ 4,776 ಜನರು ಗುಣುಮಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ,
ಇಂದು ಕರುನಾಡಲ್ಲಿ ಕೊಂಚ ಮಟ್ಟಿಗೆ ಕೊರೊನಾ ಸೊಂಕಿತರ ಸಂಖ್ಯೆ ಕಡಿಮೆಯಾಗಿದೆ,
ನಿನ್ನೆಯ ಹೆಲ್ತ ಬುಲೆಟಿನ್ ಗಿಂತ ಇಂದು 780 ರಷ್ಟು ಸಂಖ್ಯೆ ಕಡಿಮೆ ಯಾಗಿದೆ ಕರುನಾಡಲ್ಲಿ,
ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಕರ್ನಾಟಕದಲ್ಲಿಂದು ಕಡಿಮೆಯಾಗಿದೆ..
ಹುಬ್ಬಳ್ಳಿ
ಕೋವಿಡ್ ಕಿಮ್ಸ್ ಚಿಕಿತ್ಸೆ ಉಪಚಾರಕ್ಕೆ ಸೋಂಕಿತರ ಮೆಚ್ಚುಗೆ...
ಸೋಂಕಿತರಿಗೆ ಧಾರವಾಡ ಜಿಲ್ಲೆಯ ಅಸ್ಪತ್ರೆಗಳಲ್ಲಿ ವಿಶೇಷವಾಗಿ ಲಭ್ಯವಾಗುತ್ತಿರುವ ಚಿಕಿತ್ಸೆ
ಚಿಕಿತ್ಸೆ,ಉಪಚಾರದ ಕ್ರಮಗಳ ಬಗ್ಗೆ ಸೋಂಕಿತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ
ಗುಣಮುಖರಾದವರು ಕೊವಿಡ್ ವಾರಿಯರ್ ಗಳ ಕರ್ತವ್ಯ ನಿಷ್ಠೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ
ಸೈಯದ್ ಸಮೀವುಲ್ಲಾ ಪಾಷಾ,ಗುಣಮುಖರಾದವರು
ಕೋವಿಡ್ ನಿಂದ ಗುಣಮುಖರಾದ ಹುಬ್ಬಳ್ಳಿಯ ಕೇಶ್ವಾಪುರದ ಸೈಯದ್
ಕಿಮ್ಸ್ ತುರ್ತು ಚಿಕಿತ್ಸಾ ವಾರ್ಡನಲ್ಲಿ ಉತ್ತಮ ಚಿಕಿತ್ಸೆ ದೊರೆಯಿತು
ಉತ್ತಮ ಪೌಷ್ಟಿಕಾಂಶವುಳ್ಳ ಊಟ,ಉಪಹಾರ,ಸೂಪ್ ನೀಡಿ ಆರೈಕೆ ಮಾಡುತ್ತಿದ್ದಾರೆ
ವೈದ್ಯರು,ಸಿಬ್ಬಂದಿಯ ಶ್ರಮಕ್ಕೆ ಕೃತಜ್ಞನಾಗಿದ್ದೇನೆ:ಸೈಯದ್
ಕಿಮ್ಸ್ ಅಸ್ಪತ್ರೆಯಲ್ಲಿ ವಿಶೇಷವಾಗಿ ಲಭ್ಯವಾಗುತ್ತಿರುವ ಚಿಕಿತ್ಸೆ
LIVE|ತಂಗಿಗೆ ಸ್ಯಾನಿಟೈಸರ್ ಗಿಫ್ಟ್ ಕೊಟ್ಟ ಅಣ್ಣ|TOP NEWS|NEWS 10 KARNATAKA
Reviewed by News10Karnataka Admin
on
August 03, 2020
Rating: 5
No comments: