ರಾಮ ಮಂದಿರ ನಿರ್ಮಾಣ ಖುಷಿ ಆಗಿದೆ,.
500 ವರ್ಷದ ಹೋರಾಟಕ್ಕೆ ಸಿಕ್ಕ ಜಯ,
ನಮ್ಮ ಕರ್ನಾಟಕದವರಾದ ಪೇಜಾವರ ಶ್ರೀ ಗಳು ಕೂಡಾ ಇಲ್ಲ,
ಅವರು ಕೂಡಾ ಹೋರಾಟ ಮಾಡಿದ್ದಾರೆ, ನೂರಾರು ತ್ಯಾಗದ ಪ್ರತಿಫಲ ಇದು,
ಇಡಿ ರಾಷ್ಟ್ರ ಒಂದಾಗಿ ಜೈ ಶ್ರಿರಾಮ ಎಂಬ ಭಾವನೆಯನ್ನ ಹೊಂದಿದೆ
ಮುಂದಿನ ದಿನಗಳಲ್ಲಿ ದೇಶಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದು ಪ್ರಮೋದ ಮುತಾಲಿಕ ಹೇಳಿಕೆ,
ಧಾರವಾಡದಲ್ಲಿ ಶ್ರಿರಾಮ ಸೇನಾ ಪ್ರಮೋದ ಮುತಾಲಿಕ ಹೇಳಿಕೆ,
LIVE-SRI RAM MANDIR | News 10 Karnataka
Reviewed by News10Karnataka Admin
on
August 05, 2020
Rating: 5
No comments: