ಇಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಡೈರಿಗೆ ಬೇಟಿ ನಿಡದ ದರ್ಶನ್ ಬೆಳಿಗ್ಗೆ ಇಂದ ಸಂಜೆಯವರೆಗೆ ವಿನಯ ಡೈರಿಯಲ್ಲಿ ಪುಲ್ ಸಮಯವನ್ನ ಕಳೆದಿದ್ದಾರೆ..ಇನ್ನು ಡೈರಿಯಲ್ಲಿ ಎತ್ತಿನ ಬಂಡಿಯನ್ನ ಹೊಡೆದು ಅಭಿಮಾನಿಗಳಿಗೆ ಪುಲ್ ಥ್ರಿಲ್ ಕೊಟ್ಟಿದ್ದಾರೆ...ಚಾಲೆಂಜಿಂಗ ಸ್ಟಾರ್ ದರ್ಶನ್ ಅವರು ಢೈರಿಯಲ್ಲಿ ಇರುವ ವಿಚಾರ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳ ಮಹಾಪೌರವೆ ಹರಿದು ಬಂದಿತ್ತು..
ಬಳಿಕ ಮಾತನಾಡಿದ ದರ್ಶನ್ ನೋಡಿ ಸರ್ಧಾ ಧಾರವಾಡಕ್ಕೆ ನಾನು ಮೇಕೆ ಖರೀದಿ ಮಾಡಲು ಬಂದಿದ್ದೆನೆ, ನಾನು ಚಕ್ಕಡಿ ಓಡಿಸಿದ್ದೆನೆ, ಮೇಕೆ ಸಾಕಾಣಿಕೆ ಮಾಡ್ತಾ ಇದ್ದೆನೆ,ಅದಕ್ಕೆ ಡೈರಿಗೆ ಬೇಟಿ ಕೊಟ್ಟಿದ್ದೆನೆ ಇದೇ ಮೊದಲ ಬಾರಿಗೆ ನಾನು
ಇಲ್ಲಿಗೆ ಬಂದಿಲ್ಲ, ಈ ಮೊದಲು ಬಂದಿದ್ದೆನೆ,ಲ್ಯಾಂಬೊರ್ಗನಿ ಓಡಿಸೊಕು ನಾ ರೆಡಿ, ಚಕ್ಕಡಿ ಓಡಿಸೋಕು ರೆಡಿ, ನಾನು ವಿನಯ ಕುಲಕರ್ಣಿ ಅವರು ಬಹಳ ದಿನದಿಂದ ಪರಿಚಯಸ್ಥರು, ಇವರ ಹತ್ರ ಮೇಕೆ ಇತ್ತು ಖರೀದಿಗೆ ಬಂದಿದ್ದೆನೆ ಎಂದು ಹೇಳಿದ್ದಾರೆ ನಟ ದರ್ಶನ್...
ಮಾಜಿ ಸಚಿವ ವಿನಯ ಕುಲಕರ್ಣಿ ಡೈರಿಗೆ ಮೇಕೆ ವ್ಯಾಪಾರಕ್ಕೆ ಬಂದ ನಟ ದರ್ಶನ್..
Reviewed by News10Karnataka Admin
on
August 14, 2020
Rating:

No comments: