ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ಬಂದಿದ್ದ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ತರಾಟಗೆ ತೆಗೆದುಕ್ಕೊಂಡ ಘಟನೆ ರಾಮದುರ್ಗ ತಾಲೂಕಿನ ಕಿಲಬನೂರು ಗ್ರಾಮದಲ್ಲಿ ನಡೆದಿದೆ ,
ಮಲಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆ ಯಿಂದ ರಾಮದುರ್ಗ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿದೆ ಇಗಾಗಲೆ 25 ಸಾವಿರ ಕ್ಯೂಸೆಕ್ ನೀರನ್ನು ಮಲಪ್ರಭಾ ನದಿಯಿಂದ ಹೊರಬಿಡಲಾಗುತ್ತಿದೆ ಕಳೆದ ಬಾರಿ ಭೀಕರ ಜಲಪ್ರಳಯದಲ್ಲಿ ಅಪಾರ ಆಸ್ತಿ ಪಾಸ್ತಿ ನಷ್ಟವಾಗಿ ಬೆಳೆಹಾನಿ ಆಗಿತ್ತು.
ಕಳೆದ ಬಾರಿಯ ನೆರೆ ಪರಿಹಾರವೇ ಬಂದಿಲ್ಲ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತ ಪಡಿಸಿ ಶಾಸಕರನ್ನ ಹಿಗ್ಗಾ ಮುಗ್ಗಾ ತರಾಟಗೆ ತೆಗೆದುಕ್ಕೊಂಡಿದ್ದಾರೆ.
ನೆರೆ ಸಂತ್ರಸ್ಥರಿಂದ ಶಾಸಕನಿಗೆ ಪುಲ್ ಕ್ಲಾಸ್, ಯಾವ ಶಾಸಕ ಅಂತಿರಾ ಇಲ್ಲಿದೆ ಪುಲ್ ಡಿಟೇಲ್...👇
Reviewed by News10Karnataka Admin
on
August 17, 2020
Rating:

No comments: