ಕೂಲ ಕ್ಯಾಪ್ಟನ್ ಮಹೇಂದ್ರ ಧೋಣಿ ಅವರು ಅಂತರಾಷ್ಟ್ರೀಯ ಏಕದಿನ ಪಂದ್ಯಕ್ಕೆ ವಿದಾಯ ಹೇಳಿದ್ದು ಕ್ರಿಕೇಟ್ ಅಭಿಮಾನಿಗಳಿಗೆ ತುಂಬಾ ನಿರಾಶೆಯನ್ನುಂಟು ಮಾಡಿದೆ,
ಆದರೆ ಇಲ್ಲೊಬ್ಬ ಅಭಿಮಾನಿ ಮಹೇಂದ್ರ ಸಿಂಗ ದೋಣಿ ಅವರು ವಿದಾಯ ಹೇಳಿದ್ದನ್ನ ಕೇಳಿ ಕಣ್ಣೀರು ಇಡುತ್ತಿದ್ದಾನೆ..ಜೊತೆಗೆ ಅಳುತ್ತಿರುವ ಅಭಿಮಾನಿಗೆ ಮತ್ತೊರ್ವ ಅವರು ಎಲ್ಲೂ ಹೋಗಿಲ್ಲ, ಅವರು ಐಪಿಎಲ್ ಆಡುತ್ತಾರೆ ಅಂದ್ರೆ ಅದಕ್ಕೆ ಆತ ಅವರ ಕ್ಯಾಪ್ಟನ್ ಶಿಪ್ ಅನ್ನ ಯಾರು ಬ್ರೆಕ್ ಮಾಡಿಲ್ಲ ಎಂದು ಕಣ್ಣೀರು ಹಾಕಿದ್ದಾನೆ....
ದೋಣಿ ಅಭಿಮಾನಿ ಕಣ್ಣೀರು ಇಟ್ಟಿದ್ದೇಕೆ....?
Reviewed by News10Karnataka Admin
on
August 16, 2020
Rating:

No comments: